09/07/2022
ಆಷಾಢ ಮಾಸದ ಶ್ರೀ ಗುರುಪೂರ್ಣಿಮೆಯ ದಿನ ಸದ್ಗುರುವಿನ ದರ್ಶನ ಮಾಡಿದರೆ ವರ್ಷದ 365 ದಿನ ದರ್ಶನ ಮಾಡಿದಂತೆ ಗುರುವಿಗೆ ಪ್ರಾರ್ಥಿಸುವ ಸುದಿನ
ಸುಮಾರು 5 ಸಾವಿರ ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗುತ್ತದೆ.😊
ಪ್ರತಿ ವರ್ಷದಂತೆ ಈ ವರ್ಷವೂ ಸಾಯಿ ಸಂಸ್ಥಾನವು ಗುರುಪೂರ್ಣಿಮೆಯನ್ನು ಅದ್ಧೂರಿಯಾಗಿ ಆಚರಿಸುತ್ತಿದೆ, ಎಲ್ಲರಿಗೂ ಸ್ವಾಗತ
ಸ್ಥಳ:
ಸದ್ಗುರು ಶಿರಡಿ ಸಾಯಿ ಸಿಧಾಶ್ರಮ
NH 75, ಬೆಂಗಳೂರು - ಮಂಗಳೂರು ಹೆದ್ದಾರಿ ಚಿಕ್ಕೋನಹಳ್ಳಿ, ಗೇಟ್, ತಾಲೂಕು, ಹಿರೀಸಾವೆ, ಕರ್ನಾಟಕ 573116
ಸಂಪರ್ಕ: 98112 97677